ಕನ್ನಡ · ಗೀತಾ ಬಿ. ಯು. · Uncategorized

‘ಅವರ್ನ ಬಿಟ್ಟು ಇವರ್ನ ಬಿಟ್ಟು ಇವಯ್ರಾರು’ – ಗೀತಾ ಬಿ ಯು

FB_IMG_1538467609536.jpg

#ಗೀತಾಬಿಯು ಬರೆದ ಪುಸ್ತಕ ಅವರ್ನ ಬಿಟ್ಟುಇವರ್ನಬಿಟ್ಟು ಇವರ್ಯಾರು? ತುಂಬಾನೇ ಚೆನ್ನಾಗಿದೆ.ಲೇಖಕಿಯವರೇ ಹೇಳಿದಂತೆ ಒಂದು ಪುಸ್ತಕ ಹೇಗಿರಬೇಕೆಂದರೆ ಕೈಯಲ್ಲಿ ಹಿಡಿದ್ರೆ ಓದಿಸಿಕೊಂಡೆ ಹೋಗಬೇಕು.ನಿಜ ಕೆಳಗಿಡಲು ಮನಸ್ಸೇ ಬರೊಲ್ಲ.ಸೌಮ್ಯ ಶೆಟ್ಟಿಯಂತಹ ಮುಗ್ದ ಮನಸ್ಸಿನ ಮಹಿಳೆ ನಟಿಯಾಗಿದ್ರೂ ಅದನ್ನ ಬಿಟ್ಟು ಒಳ್ಳೆಯ ಗ್ರಹಿಣಿಯಾಗಿ ,ತನ್ನ ಪತಿಯ ಮೋಸ ಗೊತ್ತಾಗದೇ ಕೊಲೆ ಆರೋಪಿಯಾಗಿ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿ ಕೊನೆಗೆ ತನ್ನಮೇಲಿನ ಆಪಾದನೆ ಸುಳ್ಳು ಎಂದು ಸಾಧೀಸುವದಕ್ಕೆ ಪಡುವ ಕಷ್ಟ ,ತನ್ನ ಆಪ್ತಗೆಳತಿಯಿಂದ ಮೋಸಹೋಗೋದು,ಇನ್ನೊಬ್ಬ ಗೆಳತಿಯ ಸಹಾಯದಿಂದ ತನಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳುವದು.ಓದುತ್ತಲೇ ಹೋಗಿ ನಮಗೂ ಚಿಂತನೆಗೆ ಹಚ್ಚಿಸುವದು.ಪತ್ತೇದಾರಿ ಕಾದಂಬರಿಗೆ ಒಳ್ಳೆಯ ಮಾದರಿಯಾಗಿದೆ.ನಂಗಂತೂತುಂಬಾನೇ ಇಷ್ಟವಾಯಿತು.

-ಮಧು.ವೈ

ನಿಮ್ಮ ಟಿಪ್ಪಣಿ ಬರೆಯಿರಿ