ಕನ್ನಡ - ಅನುವಾದಿತ · ಗೋರೂರು ರಾಮಸ್ವಾಮಿ ಅಯ್ಯಂಗಾರ್ · Uncategorized

‘ಭಗವಾನ್ ಕೌಟಿಲ್ಯ’ – ಗೊರೂರು ರಾಮಸ್ವಾಮಿ ಅಯ್ಯಂಗಾರ್

FB_IMG_1536510000182.jpg

ದಿನಕ್ಕೊಂದು ಪುಸ್ತಕ ಪರಿಚಯ * ದಿನ – ೧

ಇದು ವಿಮರ್ಶೆ ಅಲ್ಲ, ಅನಿಸಿಕೆ ಅಭಿಪ್ರಾಯನೂ ಅಲ್ಲ, ನನ್ನ ಸಂಗ್ರಹದಲ್ಲಿ ಇರುವ ನೂರಾರು ಪುಸ್ತಕಗಳಲ್ಲಿ ಆಯ್ದಾ ಕೆಲವು ಪುಸ್ತಕಗಳ ನಾಲ್ಕು ಸಾಲಿನ ಪರಿಚಯವಷ್ಟೇ… ಇವತ್ತಿನ ಮೊದಲ ಪುಸ್ತಕ…
# “ಭಗವಾನ್ ಕೌಟಿಲ್ಯ”
ಗುಜರಾತಿ ಮೂಲ : ಕೆ.ಎಂ. ಮುನಷಿ
ಕನ್ನಡಾನುವಾದ : ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪ್ರಕಾಶಕರು : ಐಬಿಎಚ್ ಪ್ರಕಾಶನ
77, 2ನೇ ಮುಖ್ಯ ರಸ್ತೆ,
ರಾಮರಾವ್ ಲೇಔಟ್,
ಬಿ. ಎಸ್. ಕೆ. 3ನೇ ಸ್ಟೇಜ್
ಬೆಂಗಳೂರು – 560 085.
ಬೆಲೆ : ₹ 165.

ಚಾಣಕ್ಯ ಚಂದ್ರಗುಪ್ತರ ಕಥೆ ಪ್ರಾಚೀನ ಕಾಲದಿಂದಲೂ ಭಾರತೀಯ ಕವಿಗಳನ್ನೂ ಲೇಖಕರನ್ನೂ ನಾಟಕಕಾರರನ್ನೂ ಆಕರ್ಷಿಸಿರುವ ಕಥೆ, ಪ್ರಸಿದ್ಧ ಸಂಸ್ಕೃತ ಕವಿಗಳು ಈ ವಿಷಯದ ಮೇಲೆ ನಾಟಕಗಳನ್ನು ಬರೆದಿದ್ದಾರೆ. ಕನ್ನಡದಲ್ಲಿರುವ ಮುದ್ರಮಂಜೂಷ ಜನಪ್ರಿಯವಾಗಿದೆ.
ಶ್ರೀ ಕೆ. ಎಂ. ಮುನ್ ಷಿಯವರು ಇದರಲ್ಲಿ ತಮ್ಮ ಕಲ್ಪನಾ ಸಾಮರ್ಥ್ಯವನ್ನು ಪ್ರಯೋಗಿಸಿದ್ದಾರೆ. ಇದರಲ್ಲಿ ನಂದರ ಕಾಲದ ಜೀವನ ಮನಮುಟ್ಟುವಂತೆ ಚಿತ್ರಿತವಾಗಿದೆ. ಇದಕ್ಕಿದ್ದಂತೆ ನಾವು ಎರಡು ಸಾವಿರ ವರ್ಷಗಳ ಹಿಂದಲ ಆರ್ಯವರ್ತಕ್ಕೆ ಹೋಗುತ್ತೆವೆ.*
(*ಅರಿಕೆ: ಗೊರೂರು ರಾಮಸ್ವಾಮಿ ಅಯ್ಯಂಗಾರ್).

ಉಮಾ ಶಂಕರ್

ನಿಮ್ಮ ಟಿಪ್ಪಣಿ ಬರೆಯಿರಿ